khushihost

Follow:
8231 Articles

ಬೆಂಗಳೂರು ಬಸವನಗುಡಿ ಎಂ.ಎನ್. ಕೃಷ್ಣರಾವ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡರು, ಇದೇ ಸಮಾರಂಭದಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ನಾಗರಾಜ್ ರವರಿಗೆ ಸನ್ಮಾನಿಸಿದರು, ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಡಾ. ತ್ಯಾಗರಾಜ್ ರವರಿಗೆ, ಅಗ್ರಹಾರ ಬಿನ್ನಿ ಕ್ಯಾಂಟಿನ್ ಬಳಿ ಇರುವ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಶಿವಾನಂದ ಹಿರೆಮಠ್ ರವರು ಸನ್ಮಾನಿಸಿದರು, ವಾಕರ್ಸ್ ಅಸೋಸಿಯೇಷನ್ ಪದಾಧಿಕಾರಿಗಳಾದ ನಾಗೇಂದ್ರ ಗುಪ್ತ, ಅಬ್ದುಲ್ ಕಲೀಮ್, ಜಯಲಕ್ಷಿ÷್ಮ, ಕೋಕಿಲ, ಮಲ್ಲಯ್ಯ ಶಿವಕುಮಾರ್, ರಾಮಚಂದ್ರ, ದೇವೇಗೌಡ, ಯೋಗನರಸಿಂಹ,ಜವರಯ್ಯ, ಮಂಜುನಾಥ್ ಸೇರಿದಂತೆ ಅನೇಕರಿದ್ದರು. ಚಿತ್ರ: ಜಿ. ಎಲ್. ಸಂಪAಗಿ ರಾಮುಲು

";