Indu Sanje

Follow:
7979 Articles

ಪತ್ತೇದಾರಿ ಕಾದಂಬರಿ ಸಾರ್ವಭೌಮ ಎನ್. ನರಸಿಂಹಯ್ಯರ ಜನ್ಮಶತಮಾನ ವರ್ಷಾಚರಣೆ ಕಾರ್ಯಕ್ರಮ-೫ರ ಪ್ರಯುಕ್ತ “ಸಮ್ಮಿಲನ” ಕಲೆ ಸಾಹಿತ್ಯ ಸಾಂಸ್ಕöÈತಿಕ ವೇದಿಕೆಯಿಂದ ಅಯೋಜಿಸಿದ್ದ ದೀಪಾವಳಿ ಹಾಗೂ ರಾಜ್ಯೋತ್ಸವ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಹಾಗೂ ಸಾಹಿತಿಗಳೂ, ಅಂಕಣಕಾರರೂ ಬಹುಮುಖಿ ಹೋರಾ ಟಗಾರ ಜೆ.ಬಿ.ರಂಗಸ್ವಾಮಿ”ಜೇಬರ್” ರವರಿಗೆ,ಹಿರಿಯ ಕನ್ನಡಪರ ಹೋರಾಟಗಾರರೂ, ಸಾಹಿತಿ ಮಧು ಬಿಲ್ಲಿನಕೋಟೆ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಿಕಾ ಪುರಾಣಿಕ್ ರವರುಗಳಿಗೆ “ಪತ್ತೇದಾರಿ ಸಾಹಿತಿ ಎನ್ ನರಸಿಂಹಯ್ಯ ಸ್ಮಾರಕ ಪ್ರಶಸ್ತಿ”ಯನ್ನು “ಅಕ್ಷರ ಐಸಿರಿ” ಪತ್ರಿಕೆಯ ಗೌರವ ಸಂಪಾದಕ ರಾಂಕೆ.ಹನುಮAತಯ್ಯರವರು ಪ್ರದಾನ ಮಾಡಿದರು. ಈ ವೇಳೆ ರತ್ನಾರಾವ್, ನಾಗೇಶ್ ಡಿ.ಪಾಟಕ್, ಸುಭಾಷ್ ಎಂ. ಹರಾಳು, ಗೀತಾ ಡಿ. ಬಿ ಹಾಗೂ “ಸಮ್ಮಿಲನ”ದ ಸಂಸಾಪಕ ಕುವರ ಯಲ್ಲಪ್ಪ ಉಪಸ್ಥಿತರಿದ್ದಾರೆ.

";