ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಪ್ ಮುಖಂಡ ಸತ್ಯೇಂದ್ರ ಜೈನ್ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.
ಜೈಲಿನ ಶೌಚಾಲಯದಲ್ಲಿ ಜೈನ್ ಅವರು ಕುಸಿದುಬಿದ್ದಿದ್ದು, ಅವರು ಇದೀಗ ದೆಹಲಿಯ ಜೈಪ್ರಕಾಶ್ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಪ್ ಮುಖಂಡ ಸತ್ಯೇಂದ್ರ ಜೈನ್ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.
ಜೈಲಿನ ಶೌಚಾಲಯದಲ್ಲಿ ಜೈನ್ ಅವರು ಕುಸಿದುಬಿದ್ದಿದ್ದು, ಅವರು ಇದೀಗ ದೆಹಲಿಯ ಜೈಪ್ರಕಾಶ್ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Leave a Review