ಬೆಂಗಳೂರು: ಬಿಹಾರ ಮಾದರಿ ಕರ್ನಾಕಟದಲ್ಲೂ ಮತಪಟ್ಟಿ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಪಿಡಬ್ಲೂö್ಯಡಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ,
ಕರ್ನಾಕದಲ್ಲು ಎಲ್ಲರೂ ಎಚ್ಚರವಹಿಸಬೇಕು. ಬಿಎಲ್ಎಗಳು ಇದನ್ನು ಪರಿಶೀಲಿಸಬೇಕು, ಪಕ್ಷದಲ್ಲಿ ಅದಕ್ಕೆ ವಿಭಾಗವಿದೆ. ಈ ವಿಚಾರದಲ್ಲಿ ನಮ್ಮ ಜವಾಬ್ದಾರಿ ಕೂಡ ಇದೆ.
ನಾವು ಸರಿಯಾಗಿ ಫಾಲೋ ಮಾಡಿದರ ಇಂತ ಗೊಂದಲ ಬರುವುದಿಲ್ಲ. ೨೦-೪೧ ಸಾವಿರ ಮತಗಳು ಡಿಲೀಟ್ ಆದಾಗ ಪರಿಶೀಲನೆ ಮಾಡಬೇಕು ಎಂದಿದ್ದಾರೆ.
‘ಕರ್ನಾಕದಲ್ಲು ಎಲ್ಲರೂ ಎಚ್ಚರವಹಿಸಬೇಕು: ಸತೀಶ್ ಜಾರಕಿಹೊಳಿ’
