ಬೆಂಗಳೂರು: ಕಪ್ಪಣ್ಣ ಅಂಗಳ, ಜೆ ಪಿ ನಗರ ದಲ್ಲಿ ಇಂದು ಸಂಜೆ 6.30 ರಿಂದ 8.30 ರ ವರಗೆ ಯುವ ಕಲಾವಿದರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಲಿದೆ.
ಗಾಯನದಲ್ಲಿ ಶ್ರೇಯ ವಿ ಮೂರ್ತಿ, ಹಾರ್ಮೋನಿಯಂ, ಪ್ರಮೋಧ್ ಆನುರ್ ತಬಲಾ ನುಡಿಸಲಿದ್ದಾರೆ. ವಿದ್ವಾನ್ ಪ್ರಜ್ವಲ್ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕಪ್ಪಣ್ಣ ಅಂಗಳ, ಜೆ ಪಿ ನಗರ ದಲ್ಲಿ ಇಂದು ಸಂಜೆ 6.30 ರಿಂದ 8.30 ರ ವರಗೆ ಯುವ ಕಲಾವಿದರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಲಿದೆ.
ಗಾಯನದಲ್ಲಿ ಶ್ರೇಯ ವಿ ಮೂರ್ತಿ, ಹಾರ್ಮೋನಿಯಂ, ಪ್ರಮೋಧ್ ಆನುರ್ ತಬಲಾ ನುಡಿಸಲಿದ್ದಾರೆ. ವಿದ್ವಾನ್ ಪ್ರಜ್ವಲ್ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Review