ಬೆಂಗಳೂರು: ಇಲ್ಲಿನ ಜಯನಗರದ ಜೆಎಸ್ಎಸ್ ಸಭಾಂಗಣದಲ್ಲಿ ಶ್ರೀ ಕಲಾಗೌರಿ ನೃತ್ಯಾಲಯದಿಂದ ಕೆ. ಭವಾನಿ ಭಾರದ್ವಾಜ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಿತು. ಕೆ. ಭವಾನಿ ಭಾರದ್ವಾಜ್ ಅವರು ವಿದುಷಿ ಸುಮತಿ ವಿ. ಅವರ ಶಿಷ್ಠೆಯಾಗಿ ಮಾಡುತ್ತಿದ್ದು, ವನಿತಾ ಮತ್ತು ವೆಂಕಟೇಶ್ ಪ್ರಸಾದ್ ಅವರ ಪುತ್ರಿಯಾಗಿದ್ದಾರೆ. ಸಮಾರಂಭದಲ್ಲಿ ಶಾಸ್ತಿçಯ ಸಂಗೀತ ಮತ್ತು ಪ್ರದರ್ಶನ ಕಲೆಗಳ ಸುಸ್ವರಲಕ್ಷಿ÷್ಮ ಆಡಳಿತಾಧಿಕಾರಿ ವಿದುಷಿ. ಅನನ್ಯ ಕಲಾನಿಕೇತನದ ಕಲಾತ್ಮಕ ನಿರ್ದೇಶಕಿ ವಿದುಷಿ ಅನನ್ಯ ಎಂ., ಅದಮ್ಯ ಚೇತನ ಫೌಂಡೇಷನ್ ತೆಣ:ಸ್ವಿನಿ ಅನಂತ್ ಕುಮಾರ್ ಕುರುಕ್ಷೇತ್ರ, ಐಐಟಿ ರೂರ್ಕಿ ಮತ್ತು ಅಧ್ಯಕ್ಷರಾದ ಎಸ್. ಪ್ರತಾಪ್ ನಾಯ್ಡು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿಶೇಷ ಅತಿಥಿಗಳಾಗಿ ಜಯರಾಮ್ ರಾಯಪುರ, ಆಂಧ್ರಪ್ರದೇಶ ಆದಾಯ ತೆರಿಗೆ ಮುಖ್ಯ ಆಯುಕ್ತ ಆರ್. ಕೆ ಪ್ರಕಾಶ್ ಇದ್ದರು.



