ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾಯ್ತಿಯಿAದ ದಾಸರಲ್ಲಿ ಶ್ರೇಷ್ಠ ದಾಸರಾದ ಕನಕದಾಸರವರ ೫೨೫ನೇ ಜಯಂತಿಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷಿ÷್ಮ ವೆಂಕಟೇಶ್, ಉಪಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷರು ಮಾರೇಗೌಡ,ಪಿ ಡಿ ಓ ಮುನಿರಾಜು
ರೈತ ಮುಖಂಡ ವೆಂಕಟರಮಣಪ್ಪ ,ವಕೀಲರು ರಾಮಚಂದ್ರ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.
” ಕನಕದಾಸರ ಜಯಂತಿ”



