ಆಂಧ್ರಪ್ರದೇಶ: ರೀಲ್ಸ್ ಹುಚ್ಚಾಟದಿಂದ ಘೋರ ದುರಂತ ಸಂಭವಿಸಿದ್ದು ಜಲಪಾತದಲ್ಲಿ ಈಜಾಡುತ್ತಿದ್ದ ಮೂವರು ಬಾಲಕಿಯರು ಜಲಸಮಾಧಿ ಆಗಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ಈ ಒಂದು ದುರಂತ ಸಂಭವಿಸಿದೆ.
ಬಾಲಕಿಯರು ನೀರು ಪಾಲಾಗುತ್ತಿರುವ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ರೀಲ್ಸ್ ಹುಚ್ಚಾಟದಿಂದ
ತ್ರಿಷಾ (17) ರತ್ನಕುಮಾರಿ (16) ಹಾಗೂ ಪವಿತ್ರ (16) ಈ ಮೂವರು ಅಪ್ರಾಪ್ತ ಬಾಲಕಿಯರು ನೀರು ಪಾಲಾಗಿರುವ ದುರ್ದೈವಿಗಳು. ಅಲ್ಲೂರಿ ಜಿಲ್ಲೆಯ ಜಲಪಾತದಲ್ಲಿ ನೀರಿನ ಆಳಕ್ಕೆ ಹೋಗುತ್ತಿದ್ದಂತೆ ಕ್ಷಣಮಾತ್ರದಲ್ಲಿ ಅಪ್ರಾಪ್ತ ಬಾಲಕಿಯರು ಜಲಸಮಾಧಿಯಾಗಿದ್ದಾರೆ.
ಆಂಧ್ರದಲ್ಲಿ ಘೋರ ದುರಂತ ಮೂವರು ಅಪ್ರಾಪ್ತ ಬಾಲಕಿಯರು ಜಲಸಮಾಧಿ!



