ಬೆಂಗಳೂರು : ನಿನ್ನೆ ರಾತ್ರಿ ಹೊಸಕೋಟೆ ಮತ್ತು ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಾಹನಗಳ ಅಪಘಾತ ಸಂಭವಿಸಿ ಮೂರು ಜನ ಮೃತಪಟ್ಟಿರುತ್ತಾರೆ.
ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಖಬಾಳ ಬಳಿ ಕಾರ್ ಮೋಟರ್ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ಪರಿಣಾಮ ರಾಮ ಲಕ್ಷ÷್ಮಣ(೨೧) ಎಂಬಾತ್ತ ಮೃತಪಟ್ಟಿರುತ್ತಾರೆ ಮತ್ತು ಮತ್ತೊಂದು ಅಪಘಾತ ಪ್ರಕರಣ ಚಕ್ಕಸಂದ್ರ ಗೇಟ್ ಬಳಿ ಮೋಟರ್ ಸೈಕಲ್ ಪರಿಣಾಮ ಉಮೇದ್ ಪಾಷಾ(೪೧) ಎಂಬ ವ್ಯಕ್ತಿ ಮೃತಪಟ್ಟಿರುತ್ತಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರು ಬೆಂಗಳೂರು ರಾಷ್ಟಿçÃಯ ಹೆದ್ದಾರಿ ೪೮ ಬೂದಿಹಾಳ್ ಬಳಿ ಅಪರಿಚಿತ ವಾಹನ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ದತ್ತ ಪ್ರಸಾದ್(೫೯) ಎಂಬ ವ್ಯಕ್ತಿ ಮೃತಪಟ್ಟಿರುತ್ತಾರೆ.



