ಬೆಂಗಳೂರು: ಬೆಂಗಳೂರು ರೈಲ್ವೆ ಪೊಲೀಸರು ಭುವನೇಶ್ವರದಿಂದ ಪ್ರಶಾಂತಿ ಎಕ್ಸ್ಪ್ರೆಸ್ ನಲ್ಲಿ ಗಾಂಜಾ ತರುತ್ತಿರುವುದು ಮಾಹಿತಿ ಬಂದ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುತ್ತಾರೆ. ೨೬ ಕೆಜಿ ಗಾಂಜಾವನ್ನು ಒರಿಸ್ಸಾ ರಾಜ್ಯದಿಂದ ಬೆಂಗಳೂರಿಗೆ ಪ್ರಶಾಂತಿ ಎಕ್ಸೆ÷್ಪçಸ್ ಟ್ರೆöÊನ್ ನಲ್ಲಿ ಬಿಚಿತ್ರಾನಂದ ಪಟ್ಟನಾಯಕ್ ೩೩ ಮತ್ತು ಚೈತನ್ಯ ಜೈಂಕಾರ ೨೫ ರವರುಗಳು ಗಾಂಜಾವನ್ನು ತರುತ್ತಿದ್ದಾಗ ವಶಪಡಿಸಿಕೊಂಡು ಬಂಧಿಸಿ ತನಿಖೆ ಕೈಗೊಂಡಿರುತ್ತಾರೆ. ೨೬ ಕೆಜಿ ಗಾಂಜಾ ಮೌಲ್ಯ ೧೩ ಲಕ್ಷ ರೂಪಾಯಿಗಳಾಗಿರುತ್ತದೆ.



