LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನೈಜ ಘಟನೆಯ ಶ್ರೀ ವೆಂಕಟಪುರ

ಭೂಕಬಳಿಕೆ, ಒತ್ತುವರಿ ಬಡವರ ಗೋಳಾಟ, ಮಧ್ಯಮ ವರ್ಗದವರ ಜಂಜಾಟ ಹಾಗೂ ಸಿರಿವಂತರ ಹಗ್ಗ ಜಗ್ಗಾಟಗಳ ವಾಸ್ತವತೆಯ ಅನಾವರಣವನ್ನು ಬಿಂಬಿಸುವ ಚಲನಚಿತ್ರ ಶ್ರೀ ವೆಂಕಟಪುರ. ಶ್ರೀ ವರಲಕ್ಷ್ಮಿ ಸಿನಿ ಕ್ರಿಯೇಷನ್ಸ್ ನಲ್ಲಿ ಮೂಡಿ ಬಂದಿರುವ ಈ ಚಲನಚಿತ್ರವು ಸದಭಿರುಚಿಯ ಕಮರ್ಷಿಯಲ್ ಚಿತ್ರ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ.

ಸಿನಿಮಾದ ಆರಂಭದಿಂದ ಕೊನೆಯ ಹಂತದವರೆಗೂ ಕುತೂಹಲವನ್ನು ಮೂಡಿಸುವ ನೈಜ ಘಟನೆ ಯಾಧಾರಿತ ಸಿನಿಮಾ ಇದು. ಇದರಲ್ಲಿ ಥ್ರಿಲ್ಲಿಂಗ್ ಇರಲಿದೆ. ಮನೆ ಮಂದಿಯೆಲ್ಲ ನೋಡ ಬಹುದಾದ ಚಿತ್ರ. ಈ ಚಿತ್ರದ ವಿಶೇಷತೆಯೆಂದರೆ ಟೈಟಲ್ಗೆ ತಕ್ಕ ಹಾಗೆ ಮೂರು ಕಂಟೆಂಟ್ ಮತ್ತು ಒಳ್ಳೆ ಮೇಕಿಂಗ್ ಇರುವ ಕಥೆಯನ್ನು ಒಳಗೊಂಡಿರುವ ಸಿನಿಮಾ ಇದು.

ಚಿತ್ರದ ಕೊನೆಯಲ್ಲಿ ವೆಂಕಟೇಶ್ವರನ ದರ್ಶನ ವಾಗುತ್ತದೆ ಎಂದು ನಿರ್ದೇಕರಾದ ಶ್ರೀ ಮಂಜು ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.ಬೆಂಗಳೂರು, ದೊಡ್ಡಬಳ್ಳಾಪುರ, ದೇವನಹಳ್ಳಿ ಹಾಗೂ ಮಂಡ್ಯ ಜಿಲ್ಲೆ ಸುತ್ತಮುತ್ತ ಅದ್ಭುತ ಪರಿಸರಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣ ನಡೆಯುತ್ತಿದೆ.

ಶೇಕಡ 90 ಭಾಗ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ನವ ನಾಯಕ ವಿಶ್ವನಾಥ, ನಾಯಕಿ ಅನಿಕ ಇವರೊಂದಿಗೆ ಹಿರಿಯ ಕಲಾವಿದೆ ಭವ್ಯ, ಶೈಲಜ ಶರ್ಮ, ಲಯಕೋಕಿಲ, ಜಯಪ್ರಕಾಶ್, ಸಂಗೀತ, ಅಶ್ವಥ್, ನಾಗರಾಜ ಹಾಗೂ ಇನ್ನೂ ಮುಂತಾದ ಕಲಾವಿದರಿದ್ದಾರೆ. ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ಶ್ರೀ ಮಂಜು, ನಿರ್ಮಾಪಕರು ಪ್ರಭಾಕರ್ ಕೆ, ಡಿಒಪಿ ದೀಪು, ಸಹ ನಿರ್ದೇಶನ ಶರತ್, ಅಶ್ವಥ್ ಶ್ರೀನಿವಾಸ್. ಚಲನಚಿತ್ರಕ್ಕೆ ಹಾಗೂ ತಂಡಕ್ಕೆ ಶುಭವಾಗಲಿ.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು