LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಆಶ್ರಮದ ಅಂಗಳದಲ್ಲಿ ಮಕ್ಕಳ ಹಬ್ಬ

ಬೆಂಗಳೂರು: ಬಶವೇಶ್ವರನಗರದ ಹೆಣ್ಣು ಮಕ್ಕಳ ವಿಕಸನಾಲಯದಲ್ಲಿ ಹನ್ನೊಂದನೇ ಮಕ್ಕಳ ಹಬ್ಬದ ಅಂಗವಾಗಿ ವಿಶೇಷ ಚೇತನ ಪ್ರತಿಭೆ ಆರ್ ಸುದೀಂದ್ರ ಅವರು ಹನ್ನೊಂದು ಸಂಗೀತ ಪರಿಕರಗಳನ್ನು ನುಡಿಸುವ ಮುಖೇನ ವಿಶೇಷವಾಗಿ ಆಶ್ರಮದ ಅಂಗಳದಲ್ಲೇ ಆಚರಿಸಲಾಯಿತು.

ಪ್ರತಿಯೊಂದು ಪರಿಕರಗಳ ಬಗ್ಗೆ ಆಶ್ರಮವಾಸಿ ಮಕ್ಕಳಿಗೆ ವಿವರವಾಗಿ ಪರಿಚಯಿಸುವ ಜತೆಗೆ ಜಾನಪದ, ಭಾವಗೀತೆ, ಭಕ್ತಿಗೀತೆ, ಪರಿಸರಗೀತೆ, ಪಾಸ್ಚಾತ್ಯ ಗೀತೆಗಳು ಮತ್ತು ಹೆಸರಾಂತ ಚಲನ ಚಿತ್ರ ಗೀತೆಗಳನ್ನು ನುಡಿಸಿ ಮಕ್ಕಳನ್ನು ರಂಜಿಸಿದರು.ಮಕ್ಕಳು ಮತ್ತು ವಿಶೇಷ ಚೇತನ ಪ್ರತಿಭೆ ಸುದೀಂದ್ರ ನಡುವೆ ವಿಜ್ಞಾನ, ಪರಿಸರ, ಸಮಾಜ ಮತ್ತು ಸಂಗೀತ ಹೀಗೆ ಕೆಲವು ಕೌತುಕಗಳ ಬಗ್ಗೆ ಸಂವಾದ ಜತೆಗೆ ಕ್ವಿಜ್ ನಡೆಸಲಾಯಿತು.

ಮಕ್ಕಳ ಜತೆಗೆ ಮಕ್ಕಳಾದ ಅತಿಥಿಗಳು ಮಕ್ಕಳ ಜತೆ ಬೆರೆತು ಕಲೆತು. ಮಕ್ಕಳ ಜತೆ ಸಮೂಹಿಕ ವಿಶೇಷ ಭೋಜನ ಸವಿದರು. ಸಮಾರಂಭವನ್ನು ಹಿಂದೂಸ್ಥಾನಿ ಗಾಯಕರಾದ ಸುನೀತ ಗಂಗಾವತಿ ಉಧ್ಘಾಟಿಸಿ, ಸಮಸ್ತ ಆಶ್ರಮ ವಾಸಿ ಮಕ್ಕಳಿಗೆ ಮಕ್ಕಳ ಹಬ್ಬದ ಶುಭಕೋರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಸುಖಾಂಕ್ಷ ಚರಿಟಬಲ್ ಟ್ರಸ್ಟ್ ( ರಿ ) ಸಂಸ್ಥಾಪಕ ಅಧ್ಯಕ್ಕೆ ಜಿ. ಯಶೋಧ ವಹಿಸಿದ್ದರು.

ಸಮಾರಂಭದಲ್ಲಿ ಸಂಸ್ಥೆಯ ಕೋಆರ್ಡಿನೇಟರ್ ಅಕ್ಷತ ಸಮಾರಂಭವನ್ನು ನಿರ್ವಹಿಸಿದರು. ವಾರ್ಡನ್ ಅನೀತ ಸ್ವಾಗತಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜ್ಞಾನೇಂದ್ರ , ಸಂತೆಷ್. ವಾಲೆಂಟೀಯರ್ ಸೌಜನ್ಯ , ಆಶ್ರಮವಾಸಿ 45 ಮಕ್ಕಳು ಸಮಾರಂಭವನ್ನು ಸಾಕ್ಷೀಕರಾಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು