LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಒಂದೇ ವೇದಿಕೆಯಲ್ಲಿ ಸಾಂಪ್ರದಾಯಕ ಕಲೆಗಳ ಪ್ರದರ್ಶನ

ಬೆಂಗಳೂರು: ಒಂದೇ ವೇದಿಕೆಯ ಮೇಲೆ ವಿವಿಧ ಕಲಾಪ್ರಾಕಾರಗಳನ್ನು ವೀಕ್ಷಿಸುವ ಸುವರ್ಣಾವಕಾಶ ಇಂದು ವೀಕ್ಷಕರಿಗೆ ದೊರಿಕಿದಂತಾಗಿದೆ ಎಂದು ಕಳಭೂಷಿಣಿ ಡಾ ದರ್ಶಿನಿ ಮಂಜುನಾಥ್ ತಿಳಿಸಿದರು.

ಇವರು ನಗರದ ಬಸವನಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲಡ್ ಕಲ್ಚರ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಸಮಂತ್ ಫೌಂಡೇಷನ್ ರವರ ಹೃಷ್ಟಿ ಸೆಂಟರ್ ಫಾರ್ ಎಕ್ಸಲೆನ್ಸೀ ಅವರಿಂದ ನಡೆದ ನೃತ್ಯ ನಿರಂಜನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಒಂದೇ ವೇದಿಕೆಯ ಮೇಲೆ ನಮ್ಮ ವಿವಿಧ ಸಾಂಪ್ರದಾಯ ಕಲೆಗಳನ್ನು ಪ್ರದರ್ಶಿಸಲಾಯಿತು.ದೃಷ್ಟಿ ಸ್ಕೂಲ್ ಆಫ್ ಎಕ್ಸಲೆನ್ಸೀ ವಿಧ್ಯಾರ್ಥಿಗಳು ಒಡೆಸ್ಸೀ,ಪ್ರಿಯ ಸಹೋದರೀಯರಿಂದ ಭರತನಾಟ್ಯ,ಶುಭಂ ಶಾಲೆಯ ಮಕ್ಕಳು ಕಥಕ್,ಚಂದ್ರಗುರು ಶಾಲೆಯ ಮಕ್ಕಳು ಕೂಚಿಪೂಡಿ, ಸಮೃದ್ದೀ ಜಾನಪದ ಕಲಾ ಸಂಸ್ಥೆಯವರಿಂದ ಜಾನಪದ ನೃತ್ಯಗಳು,ಕಲಾಕದಮ ಆರ್ಟ್ ಸೆಂಟರ್ ವಿಧ್ಯಾರ್ಥಿಗಳು ಯಕ್ಷಗಾನವನ್ನು ಪ್ರದರ್ಶಿಸಿದರು.

ಇನ್ನೋರ್ವ ಅತಿಥಿ ಸ್ನೇಹ ಮಿಲನದ ದೀಪಾ ಅಯ್ಯಂಗಾರ್ ಮಾತನಾಡಿ ವಿವಿಧ ನೃತ್ಯ ಶಾಲೆಗಳ ವಿಧ್ಯಾರ್ಥಿಗಳು ಇಂದು ಉತ್ತಮ ಪ್ರದರ್ಶನ ನೀಡಿದ್ದಾರೆ.ವಿವಿಧ ಕಲೆಗಳ ವಿಧ್ಯಾರ್ಥಿಗಳ ಮಧ್ಯ ಉತ್ತಮ ಸ್ನೇಹ ಢರ್ಪಟ್ಟಿದಂತಾಗಿದೆ ಎಂದರು.ಪ್ರಿಯ ಸಿಸ್ಟರ್ಸ್ ಸಹೋದರೀಯರ ಭರತನಾಟ್ಯ ಪ್ರದರ್ಶನ ಸಭಿಕರ ಮನಸೂರಗೊಂಡಿತು.
ಕಾರ್ಯಕ್ರಮದಲ್ಲಿ ಕ್ಯಾಪ್ಟ್‍ನ್ ಡಾ ಸುರೇಶ್ ರಾಘವ್,ಸುಧೀಂದ್ರ ಮುಂತಾದವರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು