LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕು.ಸುಚೇತಾ ಕಲ್ಲೂರಾಯ ಅವರ ಭರತ ನಾಟ್ಯ ರಂಗ ಪ್ರವೇಶ

ಕು. ಸುಚೇತಾ ಕಲ್ಲೂರಾಯ ಅವರ ಭರತನಾಟ್ಯ ರಂಗಪ್ರವೇಶ ಶನಿವಾರ, 2024ರ ನವೆಂಬರ್ 23ರಂದು ತಮ್ಮ ಭರತ ನಾಟ್ಯ ರಂಗಪ್ರವೇಶವನ್ನು ಪ್ರಸ್ತುತಪಡಿಸಲಿದ್ದಾರೆ.ಈ ಕಾರ್ಯಕ್ರಮವು ಬೆಂಗಳೂರಿನ ಜಯನಗರ 8ನೇ ಬ್ಲಾಕ್‍ನ ಜೆಎಸ್‍ಎಸ್ ಆಡಿಟೋರಿಯಂನಲ್ಲಿ ಸಂಜೆ 5:00 ಗಂಟೆಗೆ ಬೆಂಗಳೂರು, ಶ್ರೀಮತಿ ಸ್ಮಿತಾ ಮತ್ತು ಶ್ರೀ ಸುಪ್ರಸಾದ್ ಕಲ್ಲೂರಾಯರ ಪುತ್ರಿ ಮತ್ತು ಆಚಾರ್ಯ ಡಾ. ರಕ್ಷಾ ಕಾರ್ತಿಕ್ ಅವರ ಶಿಷ್ಯೆ ಕು. ಸುಚೇತಾ ಕಲ್ಲೂರಾಯ ಅವರು ಶನಿವಾರ, 2024ರ ನವೆಂಬರ್ 23ರಂದು ತಮ್ಮ ಭರತನಾಟ್ಯ ರಂಗ ಪ್ರವೇಶವನ್ನು ಪ್ರಸ್ತುತಪಡಿಸಲಿದ್ದಾರೆ.

ಈ ಕಾರ್ಯಕ್ರಮವು ಬೆಂಗಳೂರಿನ ಜಯನಗರ 8ನೇ ಬ್ಲಾಕ್‍ನ ಜೆಎಸ್‍ಎಸ್ ಆಡಿಟೋರಿಯಂನಲ್ಲಿ ಸಂಜೆ 5:00 ಗಂಟೆಗೆ ಆರಂಭವಾಗಲಿದೆ.
ರಂಗಪ್ರವೇಶ ಅಥವಾ ಮೊದಲ ಸೊಲೋ ನೃತ್ಯ ಪ್ರದರ್ಶನವು ಭರತ ನಾಟ್ಯ ನೃತ್ಯಗಾರ್ತಿಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಇದು ಪರಂಪರೆಯ ಕಲೆಯ ಕ್ಷೇತ್ರದಲ್ಲಿ ತೀವ್ರ ಸಮರ್ಪಣೆ, ಶಿಸ್ತಿನ ತರಬೇತಿ ಮತ್ತು ಸತತ ಅಭ್ಯಾಸದ ಪ್ರತೀಕವಾಗಿದೆ. ಈ ಪ್ರದರ್ಶನವು ಅವರ ಗೌರವಾನ್ವಿತ ಗುರು ಆಚಾರ್ಯ ಡಾ. ರಕ್ಷಾ ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದ ಕಲಾವಿದೆಯ ಸಾಧನೆಯ ಪ್ರತಿಫಲವಾಗಿದೆ.

ಕುಮಾರಿ ಸುಚೇತಾಳು ಗಂಧರ್ವ ವಿಶ್ವವಿದ್ಯಾಲಯದ ಮಧ್ಯಮ, ಪ್ರಥಮ ನೃತ್ಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮಧ್ಯಮ ಪೂರ್ಣ (ಜ್ಯೇಷ್ಟ ಮಟ್ಟ) ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ನೃತ್ಯದ ಜೊತೆಗೆ, ಅವರು ಕವಿತೆ ಮತ್ತು ಚುಟುಕ ಕಥೆಗಳನ್ನು ಬರೆಯುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ.

ಕಾರ್ಯಕ್ರಮವು ಮುಖ್ಯ ಅತಿಥಿ ಶ್ರೀ ಪುಷ್ಪಕ ಪ್ರಕಾಶ್, ಚೆಕ್ ರಿಪಬ್ಲಿಕ್‍ನ ಗೌರವಾಂಶೀಯ ಕೌನ್ಸಲ್ ಮತ್ತು ಪುಷ್ಪಕ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅವರ ಹಾಜರಾತಿ ಇರಲಿದೆ. ಗೌರವಾನ್ವಿತ ಅತಿಥಿಗಳು ಶ್ರೀ ಅಚ್ಯುತ ರಾವ್ ಪಡಕಿ, ಬೆಂಗಳೂರು ಗಾಯನ ಸಮಾಜದ ಉಪಾಧ್ಯಕ್ಷರು ಮತ್ತು ಗುರು ಶ್ರೀಮತಿ ನಿಖಿಲಾ ಕಿರಣ್, ನಾಟ್ಯನಿವೇದನ ನಿರ್ದೇಶಕಿ ಅವರ ಸಾನ್ನಿಧ್ಯವು ಕೂಡ ಇರಲಿದೆ.

ಈ ರಂಗಪ್ರವೇಶವು ಭರತನಾಟ್ಯದ ಸೂಕ್ಷ್ಮ ಅಭಿವ್ಯಕ್ತಿಗಳು, ಲಯಬದ್ಧ ಪಾದಸಂಚಲನ ಮತ್ತು ವಿನಯಶೀಲಕಲೆಯ ವೈಭೋಗವನ್ನು ಅನುಭವಿಸಲು ಅಪೂರ್ವ ಅವಕಾಶವನ್ನು ಒದಗಿಸುತ್ತದೆ. ಕುಮಾರಿ ಸುಚೇತಾಳ ಮೊದಲ ಪ್ರದರ್ಶನವನ್ನು ಸಂಭ್ರಮಿಸಲು ಮತ್ತು ಈ ಪ್ರತಿಭಾವಂತ ಯುವ ಕಲಾವಿದೆಯನ್ನು              ಪ್ರೋತ್ಸಾಹಿಸಲು ಎಲ್ಲಾ ಕಲಾಪ್ರೇಮಿಗಳನ್ನು ಕು. ಸುಚೇತಾ ಆಹ್ವಾನಿಸುತಿದ್ದಾಳೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು