LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜು.27, 28ರಂದು ಪುಸ್ತಕ ಬಿಡುಗಡೆ, ಕವಿಗೋಷ್ಠಿ

ಕಲಿಗಳ ಕರುನಾಡಿದು, ಸೊಬಗಿನ ಸುಂದರ ಚೆಲುವಿನ ಐಸಿರಿಯ ಜೇನಿನ ಗೂಡಿದು. ಕೃಷ್ಣೆ-ತುಂಗೆ-ಕಾವೇರಿಯ ಪವಿತ್ರ ನದಿಗಳ ಪಾವನ ಮಣ್ಣಿದು.
ರಾಜ ಮಹಾರಾಜರು ಆಳಿದ ನಾಡಿದು. ಪ್ರಾಣಾರ್ಪಣೆಗೈದ ವೀರರತ್ನಗಳು, ಜ್ಞಾನಪೀಠ ರತ್ನಗಳು ಸಾಹಿತಿ-ಕಲಾವಿದರು, ಚಿಂತಕರು ಹೀಗೆ ನೂರೆಂಟು ಜನರಿಂದೊಡಗೂಡಿದ ಸಪ್ತಕೋಟಿ ಜನರ ಸ್ವರ್ಗವಿದು ಕರ್ನಾಟಕ.

ಇಂಥ ಸ್ವರ್ಗಭೂಮಿಯಲ್ಲಿ ರಾಷ್ಟ್ರಕವಿ ಕುವೆಂಪು ಜನಿಸಿದ ಕುಪ್ಪಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ ಅಮ್ಮ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಗಾಯನವನ್ನು ಏರ್ಪಡಿಸಿ ಕಾವ್ಯ ಪ್ರವಾಸವನ್ನು ಜುಲೈ 27. 28 ಆಯೋಜಿಸಲಾಗಿದೆ.ನಿಮ್ಮ ಮಸ್ತಕದಿಂದ ಪ್ರತಿದಿನ ಅರಳುವ ಕಾವ್ಯ ಕುಸುಮಗಳಿಗೆ ಒಂದು ಅತ್ಯಾಕರ್ಷಕವಾದ ಶೀರ್ಷಿಕೆ ಕೊಟ್ಟು ರಚಿಸಿರುವ ನಿಮ್ಮ ಕಾವ್ಯ ಮಾಲೆಗಳು ರಾಷ್ಟ್ರಕವಿ ಕುವೆಂಪು ಕುಪ್ಪಳ್ಳಿ ಹೆಬ್ಬಾಗಿಲಿಗೆ ಅತ್ಯಾಕರ್ಷಕವಾದ ತೋರಣವಾಗಲಿ.

ಕವನ ಸಂಕಲನಕ್ಕೆ ಅಮ್ಮ ಶೀರ್ಷಿಕೆಯ ಕವಿತೆ ಒಂದನ್ನು ರಚಿಸಿ ಕಳುಹಿಸಿಕೊಡಿ. ನೂರೊಂದು ಕವಿಗಳ ಕವಿತೆಗಳನ್ನು ಪ್ರಕಟಿಸಲಾಗುವುದು. ಕವಿತೆಗಳನ್ನು ಕಳುಹಿಸಿರುವ ಕವಿಗಳಿಗೆ ಕಾರ್ಯಕ್ರಮದಲ್ಲಿ ಪುಸ್ತಕ ಸನ್ಮಾನ ನೀಡಲಾಗುವುದು.

ಕವಿತೆ ಕಳುಹಿಸಲು ಕೊನೆಯ ದಿನಾಂಕ ಜೂನ್ 20-7-24 ಕಾವ್ಯ ಪ್ರವಾಸದಲ್ಲಿ ಎಲ್ಲಾ ಕರುನಾಡಿನ ಕವಿಗಳಿಗೂ ಸಾಹಿತ್ಯಾಸಕ್ತರಿಗೂ ಕನ್ನಡ ಅಭಿಮಾನಿಗಳಿಗೂ ಸನ್ಮಿತ್ರರಿಗೂ ಬಂಧು-ಬಳಗದವರಿಗೂ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ ಸುಸ್ವಾಗತ.ಭಾಗವಹಿಸಲು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 95909 39909 ಸಂಪರ್ಕಿಸಲು ಜಾಗೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್ ಬಿ. ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು