LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಜೈವಿಕ ವೈವಿಧ್ಯ ವನ ಉಳಿಯುವುದೇ?

ಬೆಂಗಳೂರು : ರಾಜ್ಯಪಾಲರು ಜೈವಿಕ ವನ ಹಾಳಾಗತ್ತಿರುವ ಬಗ್ಗೆ ದೂರು ಬಂದಿದ್ದು, ಕುಲಪತಿಗಳು ವಿವರಣೆ ನೀಡಲು ಆದೇಶಿಸಿದ್ದಾರೆ.ಜೈವಿಕ ವೈವಿಧ್ಯ ವನದ ಬಗ್ಗೆ ವರದಿ ನೀಡಲು ಕಮಿಟಿ ರಚಿಸಲಾಗಿದೆ. ವರದಿ ಸಲ್ಲಿಸುವ ಪ್ರಾಧ್ಯಾಪಕರು ಒತ್ತಡಕ್ಕೆ ಒಳಗಾಗಿರುವಂತಿದೆ.

ಜೈವಿಕ ವೈವಿಧ್ಯ ಹಾಗೂ ಕಾಡಿನ ಪ್ರದೇಶದ ವಿವರಗಳು, ಅರಣ್ಯ ಮತ್ತು ಜೈವಿಕ ವೈವಿಧ್ಯ ಕಾಯಿದೆಯ ಪ್ರಕಾರ ಸಹ್ಯಾದ್ರಿವನ ಸಂಪತ್ತು ಹಾಗೂ ಪೂರ್ಣವಾಗಿ ಜೈವಿಕ ವೈವಿಧ್ಯ ವನದ ಸತ್ಯಾಂಶಗಳ ಸಮೇತ ವರದಿ ತಯಾರಿಸಿದ್ದು, ಕಮಿಟಿಯ ಓರ್ವ ಸದಸ್ಯರು ಸಹಿ ಮಾಡಿಲ್ಲವೆಂದು ತಿಳಿದು ಬಂದಿದೆ. ಕುಲಪತಿಗಳು ಬಯೋ ಪಾರ್ಕ್ ರಕ್ಷಣೆಗೆ ಬದ್ಧತೆ ತೋರುವಲ್ಲಿ ವಿಫಲತೆ.

ಐವತ್ತು ಎಕರೆ ಯುವಿಸಿಇಗೆ ಮತ್ತು 7ಎಕರೆ ರಾಷ್ಟ್ರೀಯ ಕಾನೂನು ಸ್ಕೂಲ್ ಆಫ್ ಇಂಡಿಯಾಗೆ ನೀಡಿರುವುದೂ ಅವರ ಕ್ಷಮತೆಗೆ ಕುಂದು ತಂದಿದೆ. ಇಷ್ಟೇ ಅಲ್ಲದೆ ಸುಮಾರು 300 ಎಕರೆ ನೀಡಲು ಮಂತ್ರಿಗಳು ಟಿಪ್ಪಣಿ ಕಳುಹಿಸಿದ್ದು, ಬಯೋ ಪಾರ್ಕ್ ಸರ್ವನಾಶ ಆಗುವುದು. ಒತ್ತಡಕ್ಕೆ ಒಳಗಾಗಿದ್ದೇನೆಂದು ಕುಲಪತಿಗಳು ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಜ್ಞಾನ ಭಾರತಿ ಜೈವಿಕ ವೈವಿಧ್ಯ ವನ ರಕ್ಷಣೆ ಆಗಲು ಕಮಿಟಿಯ ವರದಿ ಯತಾವತ್ತಾಗಿ ಆಗಬೇಕಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು