LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮದರ್ಸ್ ರೆಸಿಪಿ ಪುಳಿಯೋಗರೆ ಸ್ಪೈಸ್ ಮಿಕ್ಸ್ ಉತ್ಪನ್ನ ಬಿಡುಗಡೆ

ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಆಹಾರೋ ತ್ಪನ್ನ ಬ್ರ್ಯಾಂಡ್ ಮದರ್ಸ್ ರೆಸಿಪಿ ಕರ್ನಾಟಕದಲ್ಲಿ ಪುಳಿಯೋಗರೆ ಸ್ಪೈಸ್ ಮಿಕ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ಇನ್ ಸ್ಟಾಂಟ್ ಮಿಕ್ಸ್ ಉತ್ಪನ್ನ ವಿಭಾಗವನ್ನು ವಿಸ್ತರಿಸಿಕೊಂಡಿದೆ.

ಪುಳಿಯೋಗರೆ ಕರ್ನಾಟಕ ಭಾಗದ ಪ್ರಸಿದ್ಧ ಆಹಾರವಾಗಿದ್ದು, ಕರ್ನಾಟಕದ ಅಡುಗೆ ಮನೆಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದೀಗ ಮದರ್ ರೆಸಿಪಿಯು ತನ್ನ ಇನ್ ಸ್ಟಾಂಟ್ಪುಳಿಯೋಗರೆ ಮಿಕ್ಸ್ ಮೂಲಕ ಪುಳಿಯೋಗರೆ ತಯಾರಿಯನ್ನು ಮತ್ತಷ್ಟು ಸುಲಭ ಮಾಡಿದೆ.ಪುಳಿಯೋಗರೆ ಸ್ಪೈಸ್ ಮಿಕ್ಸ್ ಉತ್ಪನ್ನದ ಮೂಲಕ ಗ್ರಾಹಕರು ಅಧಿಕೃತ,ಸಾಂಪ್ರದಾಯಿಕ ಪುಳಿಯೋಗರೆ ಫ್ಲೇವರ್ ಅನ್ನು ಆಸ್ವಾದಿಸಬಹುದು. ಜಾಸ್ತಿ ಸಮಯ ಅಡುಗೆ ಮನೆಯಲ್ಲಿ ಕಳೆಯದೆ ವೇಗವಾಗಿ ಅತ್ಯಂತ ಜನಪ್ರಿಯ ಆಹಾರವನ್ನು ಸವಿಯಬಹುದು.

ಕುಟುಂಬಕ್ಕೆ ಮಾಡುವ ರೆಗ್ಯುಲರ್ಅಡುಗೆಯೇ ಆಗಲಿ, ಹಬ್ಬದ ಅಡುಗೆಯೇ ಆಗಲೀ ಯಾವುದೇ ಸಂದರ್ಭಕ್ಕೆ ತಕ್ಕುದಾದ ರುಚಿಕರ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಗೊಳಿಸುವ ಅವಕಾಶವನ್ನು ಮದರ್ಸ್ ರೆಸಿಪಿ ಕೊಟ್ಟಿದೆ.ಮದರ್ಸ್ ರೆಸಿಪಿಯ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಸಂಜನಾ ದೇಸಾಯಿ ಅವರು, “ನಮ್ಮ ಇನ್ ಸ್ಟಾಂಟ್ ಮಿಕ್ಸ್ ಉತ್ಪನ್ನ ಶ್ರೇಣಿಗೆ
ಪುಲಿಯೋಗರೆ ಸ್ಪೈಸ್ ಮಿಕ್ಸ್ ಉತ್ಪನ್ನವನ್ನು ಸೇರಿಸಲು ನಾವು ಸಂತೋಷ ಹೊಂದಿದ್ದೇವೆ. ಪುಳಿಯೋಗರೆ ಕರ್ನಾಟಕದ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ ಮತ್ತು ನಮ್ಮ ಈ ಉತ್ಪನ್ನವು ಕುಟುಂಬಗಳಿಗೆ ವಿಶಿಷ್ಟ ಫ್ಲೇವರ್ ನ ರುಚಿಕರ ಆಹಾರವನ್ನು ಕಡಿಮೆ ಶ್ರಮ ಬಳಸಿ ತಯಾರಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು