LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಮಹಾ ಒಕ್ಕೂಟ ಸಂಘಟನಾತ್ಮಕ ಸಭೆ

ಬೆಂಗಳೂರು: ನೆನ್ನೆಯ ದಿವಸ ಸಾಂಸ್ಕೃತಿಕ ನಗರಿ ಮೈಸೂರಿನ ಜಲದರ್ಶಿನಿ ವಸತಿಗೃಹದಲ್ಲಿ ಮೈಸೂರು ಮಹಾನಗರ ಮತ್ತು ಹಾಸನ, ಚಾಮರಾಜನಗರ ಜಿಲ್ಲೆ ಗಳಿಂದ ವಿಶ್ವಕರ್ಮ ಸಮಾಜದ ಹಿರಿಯಮುಖಂಡರ ಉಪಸ್ಥಿಯಲ್ಲಿ ರಾಜ್ಯ ಮಟ್ಟದ ವಿಶ್ವಕರ್ಮ ಮಹಾ ಒಕ್ಕೂಟವು ಬೆಂಗಳೂರು ಸಂಘಟನಾತ್ಮಕ ಸಭೆಯನ್ನು ಆಯೋಜಿಸಲಾಗಿತ್ತು.

ಮೈಸೂರಿನಲ್ಲಿ ಸುಧೀರ್ಘವಾಗಿ ವಿಶ್ವಕರ್ಮ ಸಂಘಟನೆಯ ಕುರಿತು ಚರ್ಚಿಸಿ, ಹೊಬಳಿ ,ತಾಲೂಕು, ಜಿಲ್ಲೆ,ಮಹಾನಗರ, ರಾಜಧಾನಿಯವರೆಗೂ ಸಂಘಟನೆಯು ಗಟ್ಟಿಗೊಳಿಸಿ ಸಾಮಾಜಿಕ ನ್ಯಾಯ ಪಡೆಯುವಲ್ಲಿ ಹಾಗೂ ಸಮಸಮಾಜದ ನಿರ್ಮಾಣದತ್ತ ನಮ್ಮ ಹೆಜ್ಜೆ ಇರಿಸಿ ಹಾಗೂ ಉಪಯುಕ್ತ ವಿಷಯಗಳ ಕುರಿತು ರಾಜ್ಯಧಗಯಕ್ಷರಾದ ವಿಜಯಕುಮಾರ ಪತ್ತಾರ ಕರೆ ನೀಡಿದರು ಹಾಗೂ ಮಾಹಿತಿ & ಸಲಹೆಗಳನ್ನು ಮೈಸೂರು ಭಾಗದ ಹಿರಿಯ ಸಮಾಜದ ಮುಖಂಡರಿಂದ ಪಡೆಯಲಾಯಿತು.

ಈ ಮಹಾ ಒಕ್ಕೂಟದ ಸಭೆಯನ್ನು ಪೂರ್ಣಚಂದ್ರ ತೇಜಸ್ವಿರವರ ಸಮ್ಮುಖದಲ್ಲಿ ಆಯೋಜಿಸಿ ಸಭೆಯನ್ನು ಯಶಸ್ವಿಗೊಳಿಸಲಾಯಿತು.ಮೈಸೂರು ಭಾಗದ ವಿಶ್ವಕರ್ಮ ಮುಖಂಡರುಗಳಾದ ರಘುನಾಥ ಆಚಾರ್, ,ಕಾಂತರಾಜು, ಮುರಳಿಧರ, ಹಾಸನ ವೆಂಕಟೇಶ, ಶಂಕರಚಾರ್ಯ ಸುರೇಶ ಗೋಲ್ಡ್, ಕೆಂಪರಾಜು, ಪ್ರಮೀಳರವರು ಲೋಕೇಶ ಅಚಾರ, ಇನ್ನುಳಿದ ಸಮಾಜ ಮುಖಂಡರು ಉಪಸ್ಥಿತರಿದ್ದರು..ಹಾಗೂ ವಿಶ್ವಕರ್ಮ ಮಹಾ ಒಕ್ಕೂಟದ ಮುಖಂಡರುಗಳು & ಗೌರವ ಅಧ್ಯಕ್ಷರಾದ ಸರ್ವೇಶ ಆಚಾರ್, ವೀರಣ್ಣ, ರಾಮಚಾರ್, ಮೋಹನ ಆಚಾರ್, ಅಧ್ಯಕ್ಷರಾದ ವಿಜಯಕುಮಾರ್ ಪತ್ತಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ನಗರಿ ಮೈಸೂರು ವಿಶ್ವಕರ್ಮ ಸರ್ವ ಮುಖಂಡರು ಸಭೆಯನ್ನು ಯಶಸ್ವಿಗೊಳಿಸಿ ನೂತನ ಒಕ್ಕೂಟಕ್ಕೆ ಶಕ್ತಿ ತುಂಬಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು