LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

`ಪಟಾಕಿ ಮಾರಾಟ ಮಾಡುವವರು, ಉಪಯೋಗಿಸುವವರು ನಿಯಮ ಪಾಲಿಸಬೇಕು’

ಗೌರಿಬಿದನೂರು: ಪಟಾಕಿಗಳು ಮಾರುವವರು ಜಿಲ್ಲಾಧಿಕಾರಿಗಳ ಪರವಾನಿಗೆ ಪಡೆದಿರಬೇಕು. ಪಟಾಕಿಗಳನ್ನು ಸರ್ಕಾರ ನಿಗದಿ ಪಡಿಸಿರುವ ಸ್ಥಳದಲ್ಲಿ ಮಾತ್ರ ಮಾರಾಟ ಮಾಡಬೇಕು.ಎಂದು ತಹಶಿಲ್ದಾರು ಮಹೇಶ್ ಪತ್ರಿ ತಿಳಿಸಿದರು.

ಇವರು ತಾಲೂಕು ಕಛೇರಿ ಸಭಾಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೋಂದಿಗೆ ದೀಪಾವಳಿ ಹಬ್ಬದಲ್ಲಿ ಪಟಾಕಿ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿ, ಮಾರಾಟದ ಸ್ಥಳದಲ್ಲಿ ಸಿಸಿ ಕ್ಯಾಮರಾಗಳು ಅಳವಡಿಸಬೇಕು.ಆಂಬುಲೆನ್ಸ್ ಅಗ್ನಿ ಮಾಪಕ ದಳ ಸೌಲಭ್ಯವಿರುತ್ತೆ.

ಈ ಬಾರಿ ಪಟಾಕಿಗಳು ಮಾರಾಟ ಮಾಡಲು ಆಚಾರ್ಯ ಶಾಲೆಯ ಆವರಣದಲ್ಲಿ ಏರ್ಪಾಟು ಮಾಡಲಾಗಿದೆ.ಈ ತನಕ ಪಟಾಕಿ ಅಂಗಢಿ ಇಡಲು 12 ಅರ್ಜಿಗಳು ಬಂದಿವೆ. ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳ ಪರವಾನಿಗೆಗೆ ಕಳಿಹಿಸಿಕೊಡಲಾಗುವುದು. ಮೂಲ ಸೌಲಭ್ಯಗ ಳೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಳ್ಳಬೇಕು.

ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.ಉಪಯೋಗಿಸುವವರು ಸಹಾ ಹಸಿರು ಪಟಾಕಿಗಳನ್ನು ಮಾತ್ರ ಸುಡಬೇಕು. ಹೆಚ್ಚು ಶಬ್ದ ಮಾಲಿನ್ಯ,ವಾಯು ಮಾಲಿನ್ಯ ಆಗುವ ಪಟಾಕಿಗಳನ್ನು ಸಿಡಿಸಿದರೇ ಅಂತಹವರ ಮೇಲೆ ಕಾನೂನುಕ್ರಮ ಜರಿಗಿಸ ಲಾಗುವುದು ಎಂದು ವೃತ್ತನಿರೀಕ್ಷಕರು ತಿಳಿಸಿದರು.

ಪಟಾಕಿಗಳ ಸ್ಟಾಕನ್ನು ಇಡಲು ಗೋದಾಮಿಗೆ ಸಹಾ ಅನುಮತಿ ಪಡೆದಿರ ಬೇಕು. ಸುರಕ್ಷಿತ ಸ್ಥಳದಲ್ಲಿ ಮಾತ್ರ ಪಟಾಕಿಗಳ ಸ್ಟಾಕು ಇಡಬೇಕಾಗಿರುತ್ತೆ.ನಗರದ ನಾಲ್ಕು ಕಡೆ ಚೆಕ್ ಪೋಸ್ಟ್ ಏರ್ಪಾಟು ಮಾಡಿ ಅಕ್ರಮ ಪಟಾಕಿ ರವಾನಿಸದಂತೆ ಕ್ರಮ ಜರಿಗಿಸಲಾಗುವುದು ಎಂದರು.ಆಸ್ಪತ್ರೆ,ಶಾಲೆಗಳ ಸಮೀಪ ಪಟಾಕಿ ಸುಟ್ಟುವುದು ನಿಷೇದ ಎಂದು ತಹಶಿಲ್ದಾರು ತಿಳಿಸಿದರು.

ಹಸಿರು ಪಟಾಕಿ ಸುಟ್ಟು ಸುರಕ್ಷಿತವಾಗಿ ಹಬ್ಬ ವನ್ನು ಆಚರಿಸಿ ಎಂದು ದೀಪಾವಳಿ ಶುಭ ಹಾರೈಸಿದರು. ಇಂದಿನ ಸಭೆಯಲ್ಲಿ ಪೌರಾಯುಕ್ತೆ ಗೀತ, ವೃತ್ತನಿರೀಕ್ಷಕರಾದ ಸತ್ಯನಾರಾಯಣ ಮುಂತಾದವರು ಭಾಗವಹಿಸಿದ್ದರು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು