ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟçದ ಅರ್ಥ ವ್ಯವಸ್ಥೆಯ ಮುಖ್ಯಸ್ಥರು ಅವರು ಹೇಳಿದ್ದನ್ನು ಜನರು ಇದುವರೆಗೂ ಪಾಲಿಸುತ್ತಾ ಬಂದಿದ್ದಾರೆ. ಆದರೆ ಅವರು ಮಾಡಿದ್ದೇನು? ಎಂದು ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
ಕರೊನಾ ಸಂದರ್ಭದಲ್ಲಿ ಜನರನ್ನು ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ ಎಂದರು. ಜನ ಅದನ್ನು ಮಾಡಿ ತೋರಿಸಿದ್ದರು.
ಪ್ರಧಾನಿ ಹೇಳಿದ್ದೇ ಆಯಿತು ಮಾಡಿದ್ದೇನು? : ಹೆಬ್ಬಾಳ್ಕರ್



