LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ವಿಜೃಂಭಣೆಯಿಂದ ನಡೆದ ಮಹಿಮರಂಗಸ್ವಾಮಿ ಬ್ರಹ್ಮರಥೋತ್ಸವ

ನೆಲಮಂಗಲ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದವಾದ, ಗರುಡ ದೇವರಿಗೆ ಶಾಪ ವಿಮೋಚನೆಯಾದ ಸ್ಥಳ ಮಹಿಮಾಪುರ ಮಹಿಮಗಿರಿಯ ಮಹಿಮರಂಗಸ್ವಾಮಿಯ ಬ್ರಹ್ಮ ರಥೋತ್ಸವವು ನೂರಾರು ಗಣ್ಯರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಭ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ಜಾತ್ರೆಯ ವಿಶೇಷವಾಗಿ ಮುಂಜಾನೆಯಿದ ಹೋಮ ಹವನೆಗಳು ನೆಡೆದವು ವಿಶೇಷವಾಗಿ ದೇವಾಲಯದ ಸುತ್ತಾ ದೀಪಾಲಂಕಾರ ಹಾಗು ದೇವಾಲಯದ ಒಳಭಾಗದಲ್ಲಿ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ರಥ ಹೊರಡು ಸಮಯಕ್ಕೆ ಭಕ್ತರಿಂದ ಜಯ ಘೋಷ ದಿಂದ ಭಕ್ತಿಯ ಪೂರಕವಾಗಿತ್ತು ಗ್ರಾಮಗಳ ನಾನಾ ಬಾಗಗಳಿಂದ ಬಂದಿದ್ದ ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಕಡಲೆಪುರಿ, ಹಲಸಿನ ಹಣ್ಣುಗಳಿಂದ ಮಾಡಿದ ಪ್ರಸಾದ ಹುಣ್ಣು ದವಣ ಅರ್ಪಿಸಿ ಧನ್ಯತೆ ಮೆರೆದರು. ನಂತರ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಮಹಿಮರಂಗಸ್ವಾಮಿ ಕೃಪಾಕಟಾಕ್ಷಕ್ಕೆ ಪಾತ್ರರಾದರು.

ದಾಸಪ್ಪನ ಮೂಲಕ ಹೋಲ್ಯ ಪರಾಕ್ ಹಾಕುತ್ತಾ ಆಚರಣೆ ಮಾಡಲಾಯಿತು ಚಿಣ್ಣರು ಹಾಕಿದ ಹೋಲ್ಯ ಪರಾಕ್ ಜಾತ್ರೆಯಲ್ಲಿ ನೇರದಿದ್ದ ಸಾವಿರಾರು ಭಕ್ತರಿಗೆ ಖುಷಿ ತಂದಿತು. ರಥಕ್ಕೆ ಚಾಲನೆ ನೀಡಿದ ನೆಲಮಂಗಲ ತಾಹಸಿಲ್ದಾರ್ ಜೊತೆ ಉಪತಾಹಸಿಲ್ದಾರ್ ನಾರಾಣಸ್ವಾಮಿ, ಶಶಿಧರ್ ಆರ್ ಐ ಮಹೇಶ್ ವಿ ಎ ವಾಸುದೇವ್ ಮಹಿಮರಂಗ ಸ್ವಾಮಿ ಚಾರಿಟಬಲ್ ಟ್ರಸ್ಟ್ ನ ಪದಾದಿಕಾರಿಗಳು, ದೇವಾಲಯದ ಪ್ರಧಾನ ಅರ್ಚಕ ಶ್ಯಾಮ್ ಸುಂದರ್,ಗೋವೇನಹಳ್ಳಿ ಮಲ್ಲಿಕಾರ್ಜುನ್ ಹಾಗೂ ಅರ್ಚಕರ ತಂಡ ಸೇರದಂತೆ ಭಕ್ತಾದಿಗಳು ರಥ ಎಳೆದರು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಕುಡಿಯುವ ನೀರಿನ ವ್ಯವಸ್ಥೆ ಹಾಗು ಅನ್ನದಾನದ ವ್ಯವಸ್ಥೆಯು ಮಾಡಲಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು