LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಲಿಂಗೈಕ್ಯ ಬಸವಲಿಂಗ ಸ್ವಾಮೀಜಿಗಳ ಸಂಸ್ಮರಣಾ ಸಮಾರಂಭ

ಕನಕಪುರ: ದೇಗುಲಮಠದ ಶಾಖಾ ಮಠವಾದ ತೋಟಹಳ್ಳಿ ಮಠದ ಲಿಂಗೈಕ್ಯ ಶ್ರೀ ಬಸವಲಿಂಗಸ್ವಾಮಿಜೀಗಳ 19 ನೇ ವರ್ಷದ ಸಂಸ್ಮರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸೋಮವಾರ ಮುಂಜಾನೆ ತೋಟಹಳ್ಳಿ ಮಠದಲ್ಲಿ ಶ್ರೀ ದೇಗುಲಮಠದ ಶ್ರೀ ನಿರ್ವಾಣಾ ಸ್ವಾಮಿಜೀಗಳ ಪಾದಪೂಜೆ ಯೊಂದಿಗೆ ಶ್ರೀ ಮಠದ ಬಸವಪ್ರಭು ಸ್ವಾಮಿಜಿಗಳ ನೇತೃತ್ವ ದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು,ಕಾರ್ಯಕ್ರಮದ ಅಂಗವಾಗಿ ಶ್ರೀ ಮಠದಲ್ಲಿನ ದೇವರಿಗೆ ವಿಶೇಷ ಅಲಂಕಾರ ದೊಂದಿಗೆ ಪೂಜೆಯನ್ನು ನೆರವೇರಿಸಿ ಬಂದಂತಹ ಭಕ್ತಾಧಿಗ ಳಿಗೆ ಅನ್ನಸಂತರ್ಪಣೆಯ ಏರ್ಪಡಿಸಲಾಗಿತ್ತು,

ಲಿಂಗೈಕ್ಯ ಶ್ರೀಗಳ ಪೂಜೆ ನೆರವೇರಿಸಿದ ದೇಗುಲಮಠದ ಹಿರಿಯ ಶ್ರೀಗಳಾದ ನಿರ್ವಾಣಾಮಹಾಸ್ವಾಮಿಜಿ ಭಕ್ತಾದಿಗಳಿಗೆ ಆರ್ಶಿವಚನ ನೀಡಿ ಇಂದು ಮಠಮಾನ್ಯಗಳನ್ನು ನಡೆಸುವುದು ಬಹಳ ಕಷ್ಟಕರವಾಗಿದ್ದು, ದೇಗುಲಮಠದ ಶಾಖಾ ಮಠವಾದ ತೋಟಹಳ್ಳಿಯ ಈ ಮಠವು ಗ್ರಾಮೀಣ ಜನರಲ್ಲಿ ಧಾರ್ಮಿಕ ಭಕ್ತಿ ಭಾವನೆಗಳನ್ನು ಮೂಡಿಸಿ ಪೂಜೆ,

ಬಿನ್ನಹಗಳ ಮೂಲಕ ಅದರಲ್ಲೂ ವಿಶೇಷವಾಗಿ ಕೃಷಿ ಚಟುವಟಿಕೆಗಳನ್ನು ನಡೆಸುವ ಮೂಲಕ ಮಠವನ್ನು ತುಂಬಾ ಚೆನ್ನಾಗಿ ಮುನ್ನೆಡಿಸಿಕೊಂಡು ಬರುತಿರುವ ಸ್ವಾಮೀಜಿಗಳ ಕಾರ್ಯಶ್ಲಾಘನೀಯವಾಗಿದೆ. ಯಾವುದೇ ಲಾಭ,ಆಸೆ, ಆಕಾಂಕ್ಷೆ ಇಲ್ಲದೆ ಈ ಮಠವನ್ನು ನಡೆಸುತ್ತಿರುವ ಇಲ್ಲಿನ ಶ್ರೀಗಳ ಶ್ರಮಕ್ಕೆ ಭಕ್ತರ ಸಹಕಾರ ಬಹಳ ಅಗತ್ಯವಾಗಿದೆ ಎಂದು ತಿಳಿಸಿದರು.

ದೇಗುಲ ಮಠದ ಕಿರಿಯ ಚನ್ನಬಸವಸ್ವಾಮಿಜಿ, ಮರಳವಾಡಿ ಬಸವ ಗುರುಕುಲ ಮಠದ ಶ್ರೀ ಮೃತ್ಯುಂಜಯ ಸ್ವಾಮಿಜಿ, ಸಾತನೂರು ಮಠದ ನಿಜಗುಣಸ್ವಾಮಿಜಿ, ಅಲಸಹಳ್ಳಿ ಮಠದ ಮಹಂತ ಸ್ವಾಮಿಜಿ, ಹೊರಳಗಲ್ಲು ಮಠದಸಿದ್ದಲಿಂಗಸ್ವಾಮಿಜಿ ಸೇರಿದಂತೆ ಹಲವು ಮಠಾಧೀಶರು ಹಾಗೂ ಭಕ್ತಾಧಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು