LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಭೂಮಿ ಇಲ್ಲದ ಮೇಲೆ ನಾಡಕಚೇರಿ ಉದ್ಘಾಟನೆ ಹೇಗೆ: ರೈತರ ಪ್ರಶ್ನೆ

ಚನ್ನರಾಯಪಟ್ಟಣ: ಭೂಸ್ವಾದಿನಾ ವಿರೋಧಿ ರೈತರ ಹೋರಾಟ 640 ದಿನ ಆಗಿದೆ ನೂತನ ನಾಡ ಕಚೇರಿ ಕಟ್ಟಡ ಉದ್ಘಾಟನೆ ನಿಗದಿಯಾಗಿದೆ ರೈತರಭೂಮಿ ಇಲ್ಲದ ಮೇಲೆ ನಾಡ್ ಕಚೇರಿ ಏಕೆ ಬೇಕು ಎಂದು ರೈತರ ಪ್ರಶ್ನೆಯಾಗಿದೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ನಾಡಕಚೇರಿ ಮುಂಭಾಗ ಭೂಸ್ವಾಧೀನ ವಿರೋಧಿ ಹೋರಾಟ ರೈತರು 640ನೇ ದಿನ ಹೋರಾಟದಲ್ಲಿ ಹೋರಾಟಗಾರ ನಂಜಪ್ಪ ಮಾತನಾಡಿ ಕಳೆದ 640 ದಿನಗಳಿಂದ 13 ಹಳ್ಳಿಗಳ ಸಾವಿರ 77 ಎಕರೆ ಪಲವತ್ತಾದ ಕೃಷಿ ಭೂಮಿ ಉಳಿವಿಗಾಗಿ ಸಮಸ್ಯೆ ಬಗ್ಗೆ ಹರಿಯುವವರೆಗೂ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಿ.

ನಾಡಕಚೇರಿ ಉದ್ಘಾಟನೆಗೆ ಮುಂದಾಗಿರುವುದಕ್ಕೆ ರೈತರದ ನಾವು ತೀವ್ರವಾಗಿ ಖಂಡಿಸುತ್ತೇವೆ ಅಂದಿನ ದಿನ ಪ್ರತಿಭಟನೆಗೆ ಮುಂದಾಗುತ್ತೇವೆರೈತ ವಿರೋಧಿ ಯಾದ ಕಳೆದ ಸರ್ಕಾರ ಪತನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳ ಕಳೆದರೂ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಲಕ್ಷಣವಿಲ್ಲ ಅಧಿಕಾರವಿಲ್ಲ ದಾಗ ಹಾಡಿದ ಮಾತುಗಳು ಅಧಿಕಾರಕ್ಕೆ ಬಂದಾಗಮಾತನಾಡದಿರುವುದು ನಮ್ಮಲ್ಲಿ ಆತಂಕ ಮೂಡು ವಂತಾಗಿದೆ 640 ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟಿಸಿದ್ದೇವೆ.

ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯ ಮತ್ತು ಮಟದ ನಾಯಕರು ಭಾಗವಹಿಸಿ ಮಂತ್ರಿಗಳು ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ ಹೀಗೆ ನಿರಂತರ ಹೋರಾಟದಿಂದ 18 10 2023 ರಂದು ಮಾನ್ಯ ಕೈಗಾರಿಕಾ ಸಚಿವರ ಎಂಬಿ ಪಾಟೀಲ್ ಹತ್ತು ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ ಅವರ ನೇತೃತ್ವದಲ್ಲಿ ಸಭೆ ವಿಫಲವಾಗಿದೆ ಮತ್ತೊಂದು ಸಭೆ 10 ದಿನಗಳಲ್ಲಿ ನಡೆಸಿ ರೈತರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು ಆದರೆ ಇದುವರೆಗೂ ರೈತರ ಕಡೆ ಗಮನಹರಿಸದೆ ಇರುವುದು ರೈತರ ಬಗೆಗಿನ ನಿರ್ಲಕ್ಷ ಎಂದು ಕಾಣುತ್ತಿದೆ ಎಂದರು.

ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ರೈತರು ತಮ್ಮ ಬಿಡುವಿಲ್ಲದ ಕೃಷಿ ಚಟುವಟಿಕೆಗಳ ನಡುವೆಯೂ 640 ದಿನಗಳಿಂದ ನಡೆಯುತ್ತಿರುವ ಬುಸುವ ದಿನ ಹೋರಾಟ ಒಂದೊಂದು ನಿರ್ಲಕ್ಷಿಸದೆ ಹೋರಾಟ ನಡೆಸುತ್ತಿದೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಮಳೆಗಾಳಿ ಚಳಿ ಬೇಸಿಗೆ ಬಿಸಿಲು ಎನ್ನದೆ ಪ್ರತಿಭಟನೆ ಮಾಡುತ್ತಿರುವುದು ಸರ್ಕಾರಕ್ಕೆ ಕಾಣುತ್ತಿಲ್ಲವೇ ನಾಡಕಚೇರಿ ಉದ್ಘಾಟನೆ ಮಾಡುವುದಕ್ಕೆ ಸಚಿವರು ಬರುತ್ತಾರೆ ಅವರ ಗಮನಕ್ಕೆ ಈ ಹೋರಾಟದ ಬಗ್ಗೆ ರೈತರು ತಿಳಿಸಿದರೆ ಅವರ ಮುಖ್ಯಮಂತ್ರಿಗಳಿಗೆ ರೈತರ ಕಷ್ಟ ಸುಖ ಹೇಳುತ್ತಾರೆ ಆಗಲಾದರೂ ಸಮಸ್ಯೆ ಬಗ್ಗೆ ಅರಿಯಬಹುದು ಎಂಬ ಆಸೆಯಾಗಿದೆ ಎಂದರು.

ನಾಡಕಚೇರಿ ಉಪಚಾರಸಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಉಪ ತಾಸಿಲ್ದಾರ್ ಸುರೇಶ್ ಮಾತನಾಡಿ ಈ ಮನವಿಯನ್ನು ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ತಲುಪಿಸುತ್ತೇವೆ ಎಂದರುಈ ಸಂದರ್ಭದಲ್ಲಿ ಹೋರಾಟಗಾರರಾದ ಅಶ್ವತಪ್ಪ ಮುಕುಂದ ನಲ್ಲೂರು ಗೋಪಿನಾಥ್ ವೆಂಕಟರಮಣಪ್ಪ ಗೋವಿಂದ್ ರಾಜ್ ಸುಬ್ರಮಣಿ ಹಾಗೂ ರೈತರು ಇನ್ನು ಮುಂತಾದವರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು