LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ವೈಭವ್ ಸೂರ್ಯವಂಶಿ ಔಟಾಗದಿದ್ದರೂ ಔಟ್ ಕೊಟ್ಟ ಅಂಪೈರ್!

ಮಕಾಯ್ (ಆಸ್ಟೆçÃಲಿಯಾ): ಇಲ್ಲಿನ ಗ್ರೇಟ್ ಬ್ಯಾರಿಯರ್ ರೀಫ್ ಅರೇನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟೆçÃಲಿಯಾ ನಡುವಿನ ೧೯ ವರ್ಷದೊಳಗಿನವರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ, ಭಾರತದ ಸಿಡಿಲಮರಿ ಎನಿಸಿರುವ ವೈಭವ್ ಸೂರ್ಯವಂಶಿಯವರು ಅಂಪೈರ್ ಅವರ ತಪುö್ಪ ನಿರ್ಧಾರದಿಂದಾಗಿ ಕೇವಲ ೨೦ ರನ್ ಗಳಿಗೆ ಔಟಾಗುವಂತಾಗಿದೆ!

ಈ ಸಂದರ್ಭದಲ್ಲಿ ತೀವ್ರ ಹತಾಶೆಗಳಗಾದ ಅವರು, ಅಂಪೈರ್ ಅವರನ್ನು ತಾವು ನಾಟೌಟ್ ಎಂದು ಪರಿಪರಿಯಾಗಿ ಬೇಡಿ ಕೊಂಡಿದ್ದಾರೆ. ಅದಕ್ಕೆಅಂಪೈರ್ ಸೊಪುö್ಪ ಹಾಕದಿದ್ದಕ್ಕೆ ಅಂಪೈರ್ ಮೇಲೆ ಹತಾಶರಾಗಿದ್ದಾರೆ ಆ ಹದಿಹರೆಯದ ಹುಡುಗ. ಈ ಘಟನೆ ನಡೆದಿದ್ದು ಪಂದ್ಯದಲ್ಲಿ ಭಾರತದ ಮೊದಲನೇ ಇನಿಂಗ್ಸ್ ವೇಳೆ. ಇನಿಂಗ್ಸ್ ಆರಂಭಿಸಿದ ವಿಹಾನ್ ಮಲ್ಹೋತ್ರಾ ಅವರು ಔಟಾದಾಗ ಕ್ರೀಸ್ ಗೆ ಇಳಿದಿದ್ದ ವೈಭವ್ ಸೂರ್ಯವಂಶಿ, ಕ್ರೀಸ್ ನಲ್ಲಿದ್ದ ಮತ್ತೊಬ್ಬ ಆರಂಭಿಕ
ಆಯುಶ್ ಮ್ಹಾತ್ರೆ ಅವರ ಜೊತೆಗೆ ಇನಿಂಗ್ಸ್ ಕಟ್ಟಲು ಸಿದ್ದವಾಗಿದ್ದರು. ಮೊದಲ ಪಂದ್ಯದಲ್ಲಿ ಕೇವಲ ೮೪ ಎಸೆತಗಳಲ್ಲಿ ೧೧೩ ರನ್ ಬಾರಿಸಿದ್ದ ವೈಭವ್
ಸೂರ್ಯವಂಶಿ ಅವರು ಈ ಇನಿಂಗ್ಸ್ ನಲ್ಲೂ ಅದ್ಭುತ ಪ್ರದರ್ಶನಕ್ಕೆ ಸಜ್ಜಾಗಿದ್ದರು. ಇನಿಂಗ್ಸ್ ಆರಂಭದಿAದಲೇ ಸಿ ಡಿ ಲ ಬ ್ಬ g À z À ಬ್ಯಾಟಿಂಗ್ ಆಡುತ್ತಾ
ವೈಯಕ್ತಿಕವಾಗಿ ೨೦ ರನ್ ಪೇರಿಸಿದ್ದರಷ್ಟೇ.

ಆಗ, ಇನಿಂಗ್ಸ್ ನ ೭ನೇ ಓವರ್ ನ ೪ನೇ ಎಸೆತದಲ್ಲಿ ಸೂರ್ಯವಂಶಿ ಅವರು ಚಾರ್ಲ್್ಸ ಲ್ಯಾಚ್ಮುಂಡ್ ಅವರ ಎಸೆತದಲ್ಲಿ ವಿಕೆಟ್ ಕೀಪರ್ ಲೀ ಯಂಗ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂಪೈರ್ ಕೂಡ ಔಟ್ ಕೊಟ್ಟುಬಿಟ್ಟರು. ಆದರೆ, ನಿಜವಾಗಿಯೂ ಅವರು ಔಟಾಗಿರಲಿಲ್ಲ. ಚೆಂಡು ಅವರ ಬ್ಯಾಟ್ ಗೆ ಕನೆಕ್ಟ್ ಆಗಿರಲಿಲ್ಲ. ಚೆಂಡಿಗೂ ಬ್ಯಾಟಿಗೂ ಗ್ಯಾಪ್ ಇತ್ತು. ಅದನ್ನು ತಪ್ಪಾಗಿ ಅರ್ಥೆÊಸಿ ಅಂಪೈರ್ ಔಟ್ ಕೊಟ್ಟಿದ್ದರು. ಇದನ್ನು ಅಂಪೈರ್ ಅವರಿಗೆ ಪರಿಪರಿಯಾಗಿ ವೈಭವ್ ಅವರು ವಿವರಿಸಿದರೂ ಅಂಪೈರ್ ಅವರ ಮಾತನ್ನು ಕೇಳಲಿಲ್ಲ.

ಇದರಿಂದ ಸಿಟ್ಟಿಗೆದ್ದ ಯುವಕ ಸೂರ್ಯವಂಶಿ, ಅಂಪೈರ್ ಅವರ ತೀರ್ಮಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆ ಇಪ್ಪತ್ತು ರನ್ ಗಳನ್ನು ೧೪ ಎಸೆತಗಳಲ್ಲೇ ಗಳಿಸಿದ್ದರು. ಅದರಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಇತ್ತು. ಟೆಲಿವಿಷನ್ ರಿಪ್ಲೆöÊ ಗಳಲ್ಲಿ ಚೆಂಡು ಅವರ ಬ್ಯಾಟಿಗೆ ತಾಕಿರಲಿಲ್ಲ. ಆದರೂ, ಆಸೀಸ್ ಗಳ ಅಪೀಲು ಬಂದ ಕೂಡಲೇ ಅಂಪೈರ್ ತರಾತುರಿಯಲ್ಲಿ ತಮ್ಮ ತೋರು ಬೆರಳೆತ್ತಿ ಔಟ್ ಕೊಟ್ಟುಬಿಟ್ಟಿದ್ದರು. ಸೂರ್ಯವಂಶಿ ಹೇಳಿದ್ದೇ ಸರಿಯಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು