LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ನಾಳೆ, ನಾಡಿದ್ದು ಐತಿಹಾಸಿಕ ಸಿಡಿ ಹಬ್ಬ: ದಂಡಿ ಮಾರಮ್ಮನಿಗೆ ವಿಶೇಷ ಪೂಜೆ

ಮಳವಳ್ಳಿ: ಐತಿಹಾಸಿಕ ಸಿಡಿ ಹಬ್ಬ ಜ.7 ಶುಕ್ರವಾರ, 8 ಶನಿವಾರ ರಂದು ನಡೆಯಲಿದೆ. ಮಂಗಳವಾರ ತಾಯಿ ದಂಡೀನಮಾರಮ್ಮನಿಗೆ ವಿಶೇಷ ಪೂಜೆಗಳು ಜರುಗಲಿವೆ. ತಬ್ಬಿಹಿಟ್ಟಿನ ಆರತಿ, ಮತ್ತು ಹಲವಾರು ಪೂಜೆಗಳು ಮಂಗಳವಾರ ಮುಂಜಾನೆ ಆರಂಭವಾಗುತ್ತವೆ. ತಾಲ್ಲೂಕಿನ ಸುತ್ತಲಿನ ಗ್ರಾಮದಲೂ ದಂಡೀನ ಮಾರಮ್ಮನ ಕೃಪೆಗೆ ಪ್ರಾತ್ರರಾಗುತ್ತಾರೆ.

ಸುತ್ತಲ ಗ್ರಾಮಗಳದ ನೆಲಮಾಕನಹಳ್ಳಿ, ನೆಲ್ಲರೂ, ಮಾದಹಳ್ಳಿ, ಕಾಗೇಪುರ, ಕಂದೇಗಾಲ, ತಮ್ಮಡ ಹಳ್ಳಿ, ಅಂಚೇದೊಡ್ಡಿ, ನಿಡಘಟ್ಟ, ಮಾರೇಹಳ್ಳಿ, ಹಲವಾರು ಗ್ರಾಮದವರು ಹಬ್ಬ ಆಚರಣೆ ಮಾಡಲಿದ್ದರೆ.ಶುಕ್ರವಾರವೇ ಹಬ್ಬದ ಕಾರ್ಯಕ್ರಮಗಳು ಜರುಗಲಿದೆ. ಸರ್ವಜನಾಂಗದವರು ಜಾತಿ ಭೇಧವಿಲ್ಲದೆ ಹಬ್ಬ ಆಚರಿಸಲಿದ್ದಾರೆ.ಶುಕ್ರವಾರ ಸಿಡಿರಣ್ಣ ಬಂಡಿಗೆ ಹಗ್ಗ ತರುವುದು ರಾತ್ರಿ ಎಲ್ಲಾ ಬಾಯಿಬೀಗ, ತಬ್ಬಿಹಿಟ್ಟಿನ ಆರತಿ,ಘಟ್ಟ ಉತ್ಸವ, ನಾಟಕ ಹಲವಾರು ಕಾರ್ಯಕ್ರಮ ನಡೆಯಲ್ಲಿವೆ.

ಶುಕ್ರವಾರ ಮಧ್ಯರಾತ್ರಿ 12ಕ್ಕೆ ಕೋಟೆ ಬೀದಿ ನಾಡ ಗೌಡ ರವರ ಮನೆ ಮುಂಭಾಗದಿಂದ ಸಿಡಿರಣ್ಣ ರಥಕ್ಕೆ ಹೂವುಗಳಿಂದ, ಬಲುನ್ನುಗಳಿಂದ ಅಲಂಕಾರ ಮಾಡಿ ಚಾಲಾನೆ ನೀಡಲಗುತ್ತದೆ ನಂತರ ಸಾರಂಘ ಫಾಣಿ ಬೀದಿಯಲ್ಲಿ ಸಿಡಿ ಮನೆ ಎಂಬ ಸ್ಥಳದಲ್ಲಿ ಮಾನವನ ಹೋಲುವ ಕಂಚಿನ ಪ್ರತಿಮೆಯನ್ನು ಸಿಡಿರಣ್ಣ ರಥಕ್ಕೆ ತೆಂಗಿನ ಮರದ ಉದ್ದದ ಕಂಬದ ತುದಿಗೆ ಕಟ್ಟಲಾಗುತ್ತದೆ. ನಂತರ ಶುಕ್ರವಾರ ರಾತ್ರಿಯಲ್ಲಾ ಕೋಟೆಬೀದಿ, ಪೇಟೆ ಬೀದಿ,ಗಂಗಾಮತ ಬೀದಿ ಸುತ್ತಿ ಶನಿವಾರ ಬೆಳಿಗ್ಗೆ ಅಂತರಾಮಯ್ಯ ಸರ್ಕಲ್ ಗೆ ಬಂದು ಸುಲ್ತಾನ್ ರಸ್ತೆಯಲ್ಲಿ ಇರುವ ಪಟ್ಟಲದಮ್ಮ ದೇವಲಾಯದಲ್ಲಿ ಮೂರು ಸುತ್ತು ಗಿರಣಿ ತಿರುಗಿ ನಿಲ್ಲುತ್ತದೆ.

ನಂತರ ದೇವಲಾಯದ ಅರ್ಚಕರು ಕೊಂಡ ಹಾಯುವರು ಸುತ್ತಲಿನ ಗ್ರಾಮದ ರೈತರು ಸೌಧೆಗಳನ್ನು ತಂದು ಕೊಂಡಕ್ಕೆ ಹಾಕುವರು. ಸಹಸ್ರಾರು ಭಕ್ತರು ಸಿಡಿರಣ್ಣ ರಥೋತ್ಸವಕ್ಕೆ ಹಣ್ಣು ಜವನ ಎಸೆದು ಸಂಭ್ರಮಿಸುವರು ಯುವಕರು ಸಿಡಿ ರಥೋತ್ಸವದ ಬಂಡಿಯಲು ಬಹಳ ಉತ್ಸಾಹಕರಾಗಿರುತ್ತಾರೆ ನಂತರ ಸಿಡಿಹಬ್ಬಕ್ಕೆ ತೆರೆ ಬಿಳಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು