LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಮನುಷ್ಯನಿಗೆ ಹುಟ್ಟಿನಿಂದ ಮರಣದವರೆಗೂ ಬಟ್ಟೆ ಮುಖ್ಯ: ಶಾಸಕ ಕೆ.ವೈ. ನಂಜೇಗೌಡ

ಮಾಲೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‍ನ ಮಾಲೂರು ತಾಲೂಕು ಸಮಿತಿಯ ಉದ್ಘಾಟನಾ ಸಮಾರಂಭವನ್ನು ಶಾಸಕ ಕೆ ವೈ ನಂಜೇಗೌಡಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ. ಮನುಷ್ಯನಿಗೆ ಹುಟ್ಟಿನಿಂದ ಮರಣದವರೆಗೂ ಮನುಷ್ಯನಿಗೆ ಬಟ್ಟೆಮುಖ್ಯವಾಗಿರುತ್ತದೆ. ಅಂತಹ ಬಟ್ಟೆಗಳಿಗೆ ರೂಪ ನೀಡುವ ಟೈಲರ್ಗಳು ಅಷ್ಟೇ ಮುಖ್ಯವಾಗಿರುತ್ತಾರೆ. ಅಸಂಘಟಿತ ಹೊಲಿಗೆ ವೃತ್ತಿಯವರನ್ನು ಸಂಘಟಿಸಿ ಅವರ ಜೀವನದ ಭದ್ರತೆಗಾಗಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ತಾಲೂಕಿನಲ್ಲಿ ನೂತನವಾಗಿ ತಾಲೂಕು ಸಮಿತಿಯ ಉದ್ಘಾಟನೆಯನ್ನು ಪ್ರಾರಂಭಿಸಿದ್ದೀರಾ ಹಾಗೂಹಲವಾರು ಬೇಡಿಕೆಗಳನ್ನು ಸಹ ನನ್ನಗಮನಕ್ಕೆ ತಂದಿದ್ದಾರೆ.

ನಾನು ಸಹಕಾರ್ಮಿಕ ಸಚಿವರ ಜೊತೆ ನಿಮ್ಮ ಸಮಸ್ಯೆಯ ಬೇಡಿಕೆಗಳನ್ನು ತಿಳಿಸುತ್ತೇನೆ. ಮಾರಿಕಾಂಬ ಟೈಲರ್ಸ್ ಟ್ರಸ್ಟ್ ವತಿಯಿಂದ ಟೈಲರ್ ಅನುಕೂಲಕ್ಕೆ ನಿವೇಶನ ನೀಡುವಂತೆ ಮನವಿ ಮಾಡಿದ್ದು. ಅದರಂತೆ ಪಟ್ಟಣದ ಯೋಜನಾ ಪ್ರಾಧಿಕಾರದಿಂದ ಎಸ್ಆರ್ ವ್ಯಾಲ್ಯೂ ವಿನ್ ಅರ್ಧ ಹಣವನ್ನು ನಿಮ್ಮ ಟ್ರಸ್ಟ್ ವತಿಯಿಂದ ಸರ್ಕಾರಕ್ಕೆ ಪಾವತಿಸಿ ನಿವೇಶನ ಪಡೆಯಬಹುದು ಅದಕ್ಕೆ ಸಂಪೂರ್ಣ ಬೆಂಬಲನೀಡುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕಸ್ಟೇಟ್ ಟೈಲರ್ ಅಸೋಸಿಯೇಷನ್ ನ ರಾಜ್ಯಾಧ್ಯಕ್ಷ ಬಿಎ ನಾರಾಯಣ್, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಕೋಶಾಧಿಕಾರಿ ರಾಮಚಂದ್ರ, ಡಿಸಿಸಿ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ್, ಕೆಪಿಸಿಸಿ ಕಾರ್ಯದರ್ಶಿ ಪ್ರದೀಪ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಮಧುಸೂದನ್, ಪುರಸಭಾ ಸದಸ್ಯ ಬುಲೆಟ್ ವೆಂಕಟೇಶ್, ಮಾರಿಕಾಂಬ ಟೈಲರ್ ಟ್ರಸ್ಟ್ ಅಧ್ಯಕ್ಷ ಉಪೇಂದ್ರ, ಪ್ರಧಾನ ಕಾರ್ಯದರ್ಶಿ ವಾಸು, ಗುರುಪ್ರಸಾದ್, ಶ್ರೀನಿವಾಸ್, ಪರಮೇಶ್ ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು