ಬೆಂಗಳೂರು: ಚಿಕ್ಕಬಾಣವಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಟ್ಟೇ ಬಸವೇಶ್ವರನಗರ, ಆಚಾರ್ಯ ಕಾಲೇಜು ಬಳಿ ಇರುವ ಎಸ್ಬಿಐ ಬ್ಯಾಂ0 ಇರುವ ಮನೆ ಒಂದರಲ್ಲಿ ತಂದೆ ಹಾಗೂ ಐದು ವರ್ಷದ ಮಗು ಇಬ್ಬರು ಮನೆಯಲ್ಲಿ ಕೊಲೆಯಾದ ರೂಪದಲ್ಲಿ ಮೃತಪಟ್ಟಿರುತ್ತಾರೆ. ಅಭಿನಂದನ್ (32) ಹಾಗೂ ಇವರ ಮಗ ಯದುವೀರ್ 5 ವರ್ಷ, ಸಣ್ಣಪುಟ್ಟ ರಕ್ತ ಗಾಯಗಳಾಗಿ ಮೃತಪಟ್ಟಿರುತ್ತಾರೆ.