LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Education News

ಆರ್ಎಲ್ಜೆಐಟಿಬೆಳ್ಳಿಹಬ್ಬ, ಜಾಲಪ್ಪಶತಮಾನೋತ್ಸವಕ್ಕೆಚಾಲನೆ*

ದೇವನಹಳ್ಳಿ :-ನಗರದಹೊರವಲಯದಆರ್.ಎಲ್.ಜಾಲಪ್ಪತಾಂತ್ರಿಕಮಹಾವಿದ್ಯಾಲಯಮತ್ತುಕೈಗಾರಿಕಾತರಬೇತಿಸಂಸ್ಥೆಯರಜತಮಹೋತ್ಸವಹಾಗೂಸಂಸ್ಥೆಯಸಂಸ್ಥಾಪಕಅಧ್ಯಕ್ಷರಾದದಿವಂಗತಆರ್.ಎಲ್.ಜಾಲಪ್ಪಜನ್ಮಶತಮಾನೋತ್ಸವಹಿನ್ನಲೆ ೧ ತಿಂಗಳಕರ‍್ಯಕ್ರಮಸರಣಿಗೆಚಾಲನೆನೀಡಲಾಯಿತು.ಶ್ರೀದೇವರಾಜ್ಅರಸ್ ಶಿಕ್ಷಣಸಂಸ್ಥೆಯಉಪಾಧ್ಯಕ್ಷಜೆ.ರಾಜೇಂದ್ರಮತ್ತುಕರ‍್ಯರ‍್ಶಿಕೆ.ಜಿ.ಹನುಮಂತರಾಜು,ಆರ್ಎಲ್ಜೆಐಟಿಬೆಳ್ಳಿಹಬ್ಬಮತ್ತುಜಾಲಪ್ಪಶತಮಾನೋತ್ಸವಸಮಾರಂಭಗಳಲಾಂಛನಅನಾವರಣಮಾಡಿದರು. ಸಂಸ್ಥೆಯಆವರಣದಲ್ಲಿಗಣಹೋಮನಡೆಯಿತು.

ಅವರುಮಾತನಾಡಿ, ಅಕ್ಟೋಬರ್ ೧೭, ೧೮ರಂದುಕ್ಯಾಂಪಸ್ನರಜತಮಹೋತ್ಸವನಡೆಯಲಿದ್ದು, ಈವೇಳೆಘಟಿಕೋತ್ಸವ, ಹಳೆಯವಿದ್ಯರ‍್ಥಿಗಳಸಮಾಗಮ, ಹೊಸವಿದ್ಯರ‍್ಥಿಗಳಿಗೆಸ್ವಾಗತ, ಸಾಂಸ್ಕೃತಿಕಸಂಜೆಸೇರಿವಿವಿಧಕರ‍್ಯಕ್ರಮಗಳುನಡೆಯಲಿವೆ. ಅಕ್ಟೋಬರ್     ೧೯ರಂದುಜಾಲಪ್ಪಅವರಜನ್ಮಶತಮಾನೋತ್ಸವಕರ‍್ಯಕ್ರಮನಡೆಯಲಿದೆಎಂದುತಿಳಿಸಿದರು.
ಈಹಿನ್ನಲೆಯಲ್ಲಿ ೧ ತಿಂಗಳಿಡೀವಿವಿಧಸಾಂಸ್ಕೃತಿಕಕರ‍್ಯಕ್ರಮಗಳನ್ನುಕಲೋತ್ಸವ-೨೦೨೫ ಶರ‍್ಷಿಕೆಯಡಿಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ೨ ಸಾಂಸ್ಕೃತಿಕಚಟುವಟಿಕೆ, ಸ್ರ‍್ಧಾಕರ‍್ಯಕ್ರಮಗಳುನಡೆಯಲಿವೆಎಂದುವಿವರಿಸಿದರು.

ಗರ‍್ನಿಂಗ್ ಕೌನ್ಸಿಲ್ಸದಸ್ಯಜೆ.ಆರ್.ರಾಕೇಶ್, ಪ್ರಾಂಶುಪಾಲಡಾ.ವಿಜಯ್ಕರ‍್ತಿಕ್, ಉಪಪ್ರಾಂಶುಪಾಲಡಾ.ಶಿವಪ್ರಸಾದ್, ಡೀನ್ ಡಾ.ಶ್ರೀನಿವಾಸರೆಡ್ಡಿ, ಕರ‍್ಯಕ್ರಮಸಂಯೋಜಕಡಾ.ಎನ್.ಬಿ.ಶಂಕರ್, ಲಯನ್ಸ್ ಕ್ಲಬ್ ಅಧ್ಯಕ್ಷಪ್ರೊ.ಕೆ.ಆರ್.ರವಿಕಿರಣ್, ಮಾನವಸಂಪನ್ಮೂಲನರ‍್ದೇಶಕಎನ್.ಎಸ್.ಬಾಬುರೆಡ್ಡಿ, ಲಯನ್ಸ್ ಜಿಎಂಟಿಸಂಯೋಜಕಎಂ.ಆರ್.ಶ್ರೀನಿವಾಸ್, ವಿವಿಧಶೈಕ್ಷಣಿಕಘಟಕಗಳುಮತ್ತುವಿಭಾಗಗಳಮುಖ್ಯಸ್ಥರು, ಕರ‍್ಯಕ್ರಮಆಯೋಜನಾಸಮಿತಿಯಸದಸ್ಯರುಪಾಲ್ಗೊಂಡಿದ್ದರು.

 

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು